ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಷ್ಟ್ರೀಯ ಸುದ್ದಿ / ಬೆಂಗಳೂರು:ಅಕ್ಯಾಡೆಮಿ ಕಾರ್ಯಗಳಿಗೆ ಸರ್ಕಾರದಿಂದ ಐವತ್ತು ಲಕ್ಷ ರೂ. ಬಿಡುಗಡೆ

ಬೆಂಗಳೂರು:ಅಕ್ಯಾಡೆಮಿ ಕಾರ್ಯಗಳಿಗೆ ಸರ್ಕಾರದಿಂದ ಐವತ್ತು ಲಕ್ಷ ರೂ. ಬಿಡುಗಡೆ

Sat, 16 Jan 2010 18:17:00  Office Staff   S.O. News Service
ಬೆಂಗಳೂರು,ಜನವರಿ 15:ಪ್ರಸಕ್ತ ಸಾಲಿಗೆ ವಿವಿಧ ಅಕಾಡೆಮಿಗಳ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ರಾಜ್ಯ ಸರ್ಕಾರ ೫೦ ಲಕ್ಷ ರೂ ಅನುದಾನ ಬಿಡುಗಡೆ ಮಾಡಿದೆ.

ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ, ಕರ್ನಾಟಕ  ಕೊಂಕಣಿ ಸಾಹಿತ್ಯ ಅಕಾಡೆಮಿ, ಕರ್ನಾಟಕ  ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ  ಸಾಹಿತ್ಯ ಅಕಾಡೆಮಿ, ಕರ್ನಾಟಕ  ನಾಟಕ ಅಕಾಡೆಮಿ, ಕರ್ನಾಟಕ  ಸಂಗೀತ ಮತ್ತು  ನೃತ್ಯ ಅಕಾಡೆಮಿ, ಕರ್ನಾಟಕ ಶಿಲ್ಪಕಲಾ ಅಕಾಡೆಮಿ, ಕರ್ನಾಟಕ ಲಲಿತಕಲಾ ಅಕಾಡೆಮಿ, ಕರ್ನಾಟಕ ಜಾನಪದ ಅಕಾಡೆಮಿ ಹಾಗೂ ಕರ್ನಾಟಕ ಉರ್ದು ಅಕಾಡೆಮಿಗಳಿಗೆ ತಲಾ ೫ ಲಕ್ಷ ರೂ ಗಳಂತೆ ಒಟ್ಟಾರೆ ೫೦.೦೦ ಲಕ್ಷ ರೂ. ಗಳನ್ನು ಬಿಡುಗಡೆಮಾಡಿ ಸರ್ಕಾರ ಆದೇಶಿಸಿದೆ.





Share: