ಭಟ್ಕಳ, ಜನವರಿ ೨೭: ಭಾರತದ ೬೧ನೇ ಗಣರಾಜ್ಯೋತ್ಸವದ ಅಂಗವಾಗಿ ಭಟ್ಕಳದಲ್ಲಿ ಹಲವು ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ನಗರದ ಹಲವೆಡೆ ಭಾರತದ ತ್ರಿವರ್ಣ ಧ್ವಜವನ್ನು ಏರಿಸಲಾಯಿತು. ಪೋಲೀಸ್ ಮೈದಾನದಲ್ಲಿ ಪ್ರಮುಖ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಭಟ್ಕಳ ತಲ್ಲೂಕು ಉಪಕಮೀಶನರ್ ಶ್ರೀ ತ್ರಿಲೋಕಚಂದ್ರ ರವರು ಧ್ವಜಾರೋಹಣ ನಡೆಸಿದರು.
ಈ ಸಂದರ್ಭದಲ್ಲಿ ತಾಲ್ಲೂಕು ಮುನಿಸಿಪಾಲಿಟಿ ಅಧ್ಯಕ್ಷ ಪರ್ವೇಜ್ ಕಾಶಿಂಜೀ, ತಾಲ್ಲೂಕು ಪಂಚಾಯತ್ ಪ್ರತಿನಿಧಿ ಉದಯ್ ನಾಯಕ್, ತಹಸೀಲ್ದಾರ್ ಎಸ್.ಎಂ. ನಾಯಕ್ ಸಹಿತ ಹಲವು ಗಣ್ಯರು ಉಪಸ್ಥಿತರಿದ್ದರು.
Photos of Bhatkal
ಈ ಸಂದರ್ಭದಲ್ಲಿ ಸಮಾಜಸೇವಕ ನಿಸಾರ್ ಅಹ್ಮದ್ ರುಕ್ನುದ್ದೀನ್ ರವರನ್ನು ಸನ್ಮಾನಿಸಲಾಯಿತು. ಹಲವು ಪ್ರತಿಭಾವಂತ ಶಾಲಾ ಮಕ್ಕಳನ್ನೂ ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ವಿವಿಧ ಶಾಲೆಗಳಿಂದ ಆಗಮಿಸಿದ್ದ ಮಕ್ಕಳು ಮಮಮೋಹಕ ಪ್ರದರ್ಶನಗಳಿಂದ ನೆರೆದವರನ್ನು ರಂಜಿಸಿದರು.












Republic Day celebration in Mangalore (Photos)



Republic day in Udupi:






Republic Day in Bantawal:



Republic day in Calicut (Kerala)



Home minister V S Achariya greets Freedom Figher in Karkala, Udupi

Republic day in Karwar








