ಭಟ್ಕಳ:ಭಟ್ಕಳ ಕ್ಕೆ ಸಮೀಪವಿರುವ ವಿಶ್ವಪ್ರಸಿದ್ದ ಮುರುಡೇಶ್ವರದ ಸಮುದ್ರ ಕಿನಾರೆಯಲ್ಲಿ ಬುಧವಾರ ಸಂಜೆ ಅಪರಿಚಿತ ಶವವೊಂದು ಪತ್ತೆಯಾಗಿದ್ದು ಮುರುಡೇಶ್ವರಕ್ಕೆ ಬಂದ ಪ್ರವಾಸಿಗನಿರಬಹುದು ಎಂದು ಅಂದಾಜಿಸಲಾಗಿದೆ.ಸಮುದ್ರದಲ್ಲಿ ಈಜಲು ಹೋಗಿ ಈ ದುರಂತ ಸಂಭವಿಸಿರಬಹುದು ಎಂದು ಹೇಳಲಾಗುತ್ತಿದ್ದೆ. ಮೃತ ವ್ಯಕ್ತಿ ಬೆಂಗಳೂರಿನವರೆಂದು ಹೇಳಲಾಗುತ್ತಿದ್ದು ಯಾವುದೆ ಮಾಹಿತಿಯು ಲಭ್ಯವಾಗಿಲ್ಲ. ಪ್ರಕರಣವು ಮುರುಡೇಶ್ವರ ಪೋಲಿಸ್ ಠಾಣೆಯಲ್ಲಿ ದಾಖಲಾಗಿದೆ