ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಕೊಟ್ಟಿಗೆಗೆ ಬೆಂಕಿ - ನಂದಿಸುವಲ್ಲಿ ಸಫಲವಾದ ಅಗ್ನಿಶಾಮಕ ದಳ

ಭಟ್ಕಳ: ಕೊಟ್ಟಿಗೆಗೆ ಬೆಂಕಿ - ನಂದಿಸುವಲ್ಲಿ ಸಫಲವಾದ ಅಗ್ನಿಶಾಮಕ ದಳ

Fri, 11 Dec 2009 13:37:00  Office Staff   S.O. News Service
ಭಟ್ಕಳ, ಡಿಸೆಂಬರ್ 11: ತಾಲೂಕಿನ ಹೆಬಳೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲನ ಮಹಾದೇವ ನಾಗಪ್ಪ ನಾಯ್ಕ ಎಂಬುವವರ ಕೊಟ್ಟಿಗೆಗೆ ಅಕಸ್ಮಿಕ ಬೆಂಕಿ ಬಿದ್ದ ಪರಿಣಾಮವಾಗಿ ಸುಮಾರು 25,000 ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. 
 
ಶುಕ್ರವಾರ ಮಧ್ಯಾಹ್ನ ಕೊಟ್ಟಿಗೆಗೆ ಬೆಂಕಿ ಬಿದ್ದಿದ್ದು ಕೂಡಲೆ ಅಗ್ನಿ ಶಾಮಕ ದಳದವರು ಬಂದು ಬೆಂಕಿಯನ್ನು  ನಂದಿಸಿದ್ದು ಪ್ರಕರಣವು ಗಾಮೀಣ ಠಾಣೆಯಲ್ಲಿ ದಾಖಲಾಗಿದೆ

ವರದಿ: ಎಮ್ಮಾರ್ ಮಾನ್ವಿ, ಭಟ್ಕಳ

Share: