ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಸಕಲೇಶಪುರ: ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಹಾನಿ - ಶಕ್ತಿ ಯುವಕ ಸಂಘದ ಪ್ರತಿಭಟನೆ

ಸಕಲೇಶಪುರ: ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಹಾನಿ - ಶಕ್ತಿ ಯುವಕ ಸಂಘದ ಪ್ರತಿಭಟನೆ

Tue, 24 Nov 2009 11:02:00  Office Staff   S.O. News Service
ಸಕಲೇಶಪುರ, ನವೆಂಬರ್ ೨೪:  ಪಶ್ಚಿಮ ಘಟ್ಟದಲ್ಲಿ ತಲೆ ಎತ್ತುತ್ತಿರುವ ವಿದ್ಯುತ್ ಘಟಕಗಳಿಂದ ಪರಿಸರಕ್ಕೆ ಹಾನಿಯಾಗುತ್ತಿರುವುದನ್ನು ವಿರೋದಿಸಿ ಕೆಂಪುಹೊಳೆ ಕಿರು ಜಲ ವಿದ್ಯುತ್ ಘಟಕದ ಸಮೀಪ ಶ್ರೀ ಶಕ್ತಿ ಯುವಕ ಸಂಘದ ಸೋಮವಾರ  ಪ್ರತಿಭಟನೆ  ಹಮ್ಮಿಕೋಂಡಿತ್ತು.

ರಾಷ್ಟ್ರೀಯ ಹೆದ್ದಾರಿ ಬೆಂಗಳೂರು-ಮಂಗಳೂರು ರಸ್ತೆಯ ಮಾರನಹಳ್ಳಿಯ ಬಳಿ ಪ್ರತಿಭಟನೆ ನಡೆಸಿದ ಪ್ರತಿಭಟನಾಕಾರರು ಜಲವಿದ್ಯುತ್ ಘಟಕಗಳಿಗೆ ಸಾಮಾಗ್ರಿ ಸರಬರಾಜು ಮಾಡುತ್ತಿದ್ದ ಲಾರಿಗಳನ್ನು ಕೆಲಕಾಲ ತಡೆದರು.
 
ಪ್ರತಿಭಟನೆಯ ನೇತೃತ್ವವನ್ನು  ಎಂ.ಕೆ ನಾಗರಾಜ್.ಎಂ.ಕೆ ರಾಮೇಗೌಡ. ದೇವರಾಜ್.ಕುಮಾರಸ್ವಾಮಿ ವಹಿಸಿದ್ದರು.

ಸೌಜನ್ಯ: ಸುದ್ದಿಮನೆ

Share: