ಕಾರವಾರ: ಉ.ಕ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ,ಶಿರಸಿ ,ಸಿದ್ದಾಪೂರ,ಯಲ್ಲಾಪೂರ ,ದಾಂಡೇಲಿ, ಹಾಗೂ ಜೋಯಿಡ ತಾಲೂಕಿನಲ್ಲಿ ಮಳೆಯ ಕಾರಣ ಜು.15 ರಂದು ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದಾರೆ.
ಕಾರವಾರ: ಉ.ಕ ಜಿಲ್ಲೆಯ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ,ಶಿರಸಿ ,ಸಿದ್ದಾಪೂರ,ಯಲ್ಲಾಪೂರ ,ದಾಂಡೇಲಿ, ಹಾಗೂ ಜೋಯಿಡ ತಾಲೂಕಿನಲ್ಲಿ ಮಳೆಯ ಕಾರಣ ಜು.15 ರಂದು ಪ್ರಾಥಮಿಕ, ಪ್ರೌಢಶಾಲೆ ಸೇರಿದಂತೆ ಪದವಿ ಪೂರ್ವ ಕಾಲೇಜುಗಳಿಗೆ ಜಿಲ್ಲಾಧಿಕಾರಿ ರಜೆಯನ್ನು ಘೋಷಿಸಿದ್ದಾರೆ.