ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ: ಅಪರಾಧ ತಡೆ ಮಾಸಾಚರಣೆ

ಭಟ್ಕಳ: ಅಪರಾಧ ತಡೆ ಮಾಸಾಚರಣೆ

Tue, 15 Dec 2009 19:40:00  Office Staff   S.O. News Service
ಭಟ್ಕಳ, ಡಿಸೆಂಬರ್ 14: ಭಟ್ಕಳ ನಗರ ಪೋಲಿಸ್  ವತಿಯಿಂದ ಇಲ್ಲಿನ ಸಮುದಾಯ ಭವನದಲ್ಲಿ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
 
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಿ.ವೈ.ಎಸ್.ಪಿ. ಡಾ. ಸಿ.ಬಿ. ವೇದಮೂರ್ತಿ ವಹಿಸಿದ್ದರು. ನಗರಠಾಣೆಯ ಪಿ.ಎಸ್.ಐ ಮಂಜುನಾಥಗೌಡ, ಮತ್ತಿರರು ಈ ಸಂದರ್ಭದಲ್ಲಿ ಅಪರಾಧ ತಡೆ ಕುರಿತು ಮಾತನಾಡಿದರು. 

Share: