ಕಾರವಾರ, ಜನವರಿ 26: ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಜರುಗಿದ 61 ನೇ ಗಣರಾಜ್ಯೋತ್ಸವದ ದ್ವಜರೋಹಣ ಕಾರ್ಯಕ್ರಮದ ನಂತರ ಗೌರವ ವಂದನೆಯನ್ನು ಸ್ವೀಕರಿಸುತ್ತಿರುವ ರಾಜ್ಯ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವಾ ವಿಶ್ವೇಶ್ವರಯ್ಯ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯಾತ್ ಅಧ್ಯಕ್ಷ ಎಲ್.ವಿ.ಶಾನುಭಾಗ ಮತ್ತಿರರು ವಂದನೆಯನ್ನು ಸ್ವೀಕರಿಸುತ್ತಿರುವುದು.