ಸಾಹಿಲ್ ಆನ್‌ಲೈನ್ - ಸತ್ಯದ ಪ್ರತಿಬಿಂಬ

Header
collapse
...
Home / ರಾಜ್ಯ ಸುದ್ದಿ / ಭಟ್ಕಳ:‘ವಂದೇ ಮಾತರಂ’ ತಿರಸ್ಕಾರ: ಕಾಗೇರಿ ಖೇದ

ಭಟ್ಕಳ:‘ವಂದೇ ಮಾತರಂ’ ತಿರಸ್ಕಾರ: ಕಾಗೇರಿ ಖೇದ

Tue, 17 Nov 2009 02:15:00  Office Staff   S.O. News Service
ಭಟ್ಕಳ, ನವೆಂಬರ್ ೧೬: ‘ವಂದೇ ಮಾತರಂ’ನ್ನು ಕೆಲವರು ತಿರಸ್ಕರಿಸುತ್ತಿರುವುದಕ್ಕೆ ಸಚಿವ ಕಾಗೇರಿ ಖೇದ ವ್ಯಕ್ತಪಡಿಸಿದ್ದಾರೆ. 
 
ಸಭಾಗೃಹದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಅವರು, ಮಾತಿನ ಮಧ್ಯೆ ಈ ವಿಷಯವನ್ನು ಪ್ರಸ್ತಾಪಿಸಿದರು. ಸ್ವಾತಂತ್ರ್ಯ ಹೋರಾಟದಲ್ಲಿ ‘ವಂದೇ ಮಾತರಂ’ ಪ್ರಮುಖ ಪಾತ್ರ ವಹಿಸಿದೆ ಎಂದ ಅವರು ಇದೊಂದು ರಾಷ್ಟ್ರೀಯ ಭಾವನೆಯ ಕೊರತೆಯ ಧ್ಯೋತಕವಾಗಿದೆ ಎಂದು ವಿಶ್ಲೇಷಿಸಿದರು.


Share: